ಹನಿಗವನ - 8
ಚಳಿ
ಬಂದರೆ ನವಂಬರ್ರು
ಶುರುವಾಗುವುದು
ನಡುಗಿಸುವಂಥ ಥಂಡಿ
ಸಂಜೆ ಆರರ ನಂತರ
ಎಲ್ಲವೂ ಬಂದ್
ಬಾಗಿಲು ಬೆಳಕಿಂಡಿ ||
ಹನಿಗವನ - 8
ಬಂದರೆ ನವಂಬರ್ರು
ಹನಿಗವನ - 7
ಅಂಬಾರಿ
ಹನಿಗವನ - 6
ಹನಿಗವನ - 5
ಸಮ್ಮೇಳನ
ಮಂಡ್ಯದಲ್ಲಿ ನಡೀತಿದೆ
ಅಖಿಲ ಭಾರತ
ಕನ್ನಡ ಸಾಹಿತ್ಯ ಸಮ್ಮೇಳನ ;
ತಪ್ಪದೇ ಬನ್ನಿ
ಕವಿಗಳ ಕವಿಗೋಷ್ಠಿಯಲ್ಲಿ
ಕವನ ವಾಚನ ಕೇಳನ..||
✍️ ವೆಂಕಟೇಶ ಚಾಗಿ