ಹನಿಗವನ - 5
ಸಮ್ಮೇಳನ
ಮಂಡ್ಯದಲ್ಲಿ ನಡೀತಿದೆ
ಅಖಿಲ ಭಾರತ
ಕನ್ನಡ ಸಾಹಿತ್ಯ ಸಮ್ಮೇಳನ ;
ತಪ್ಪದೇ ಬನ್ನಿ
ಕವಿಗಳ ಕವಿಗೋಷ್ಠಿಯಲ್ಲಿ
ಕವನ ವಾಚನ ಕೇಳನ..||
✍️ ವೆಂಕಟೇಶ ಚಾಗಿ
👉ವೆಂಕಟೇಶ ಚಾಗಿ ( about me )
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ